Thursday, September 1, 2022

ನಿವೃತ್ತ ಪೌರಕಾರ್ಮಿಕ ಶಂಕರಪ್ಪ ನಿಧನ

ಶಂಕರಪ್ಪ
    ಭದ್ರಾವತಿ, ಸೆ. ೧ : ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಸಮೀಪದ ಅಂಬೇಡ್ಕರ್ ನಗರದ ನಿವಾಸಿ, ನಿವೃತ್ತ ಪೌರಕಾರ್ಮಿಕ ಶಂಕರಪ್ಪ(೬೫) ನಿಧನ ಹೊಂದಿದರು.
    ಪತ್ನಿ, ೩ ಪುತ್ರಿಯರು ಮತ್ತು ಓರ್ವ ಪುತ್ರ ಇದ್ದರು. ಇವರ ಅಂತ್ಯಕ್ರಿಯೆ ಗುರುವಾರ ಹುತ್ತಾ ಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ಪೌರಕಾರ್ಮಿಕರು ಮತ್ತು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

No comments:

Post a Comment