![](https://blogger.googleusercontent.com/img/a/AVvXsEiWUW0WPXFBC1SrC0AUCrVKr-ZBdhbNQJEAGWruzRqPfC6hKtdA5fZ0cneLZL_v63WxFUz6UUA9fmT67hm1jPFkbH7Qqg4Oaovh7udJ8HzUs_sIYkcSKXgCcyDizNMNy6pmciETHUItcUOEd8yVL1e32K_ZdbzSj9JBNXTnJTfYgzWrCc-Rh7nMJA7V2JRI=w400-h301-rw)
ಸಿರೆಗೆರೆ ಶ್ರೀ ತರಳಬಾಳು ನ್ಯಾಯಪೀಠದಲ್ಲಿ ನಡೆದ ಆಯ್ಕೆ ಸಭೆಯಲ್ಲಿ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ಭದ್ರಾವತಿ ತಾಲೂಕಿನ ಸಾಧು ವೀರಶೈವ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಆದೇಶ ಪತ್ರ ನೂತನ ಅಧ್ಯಕ್ಷ ಕೆ.ಜಿ ರವಿಕುಮಾರ್ಗೆ ವಿತರಿಸಿದರು.
ಭದ್ರಾವತಿ, ಜು. ೧೪ : ತಾಲೂಕಿನ ಸಾಧು ವೀರಶೈವ ಸಮಾಜದ ಅಧ್ಯಕ್ಷರಾಗಿ ಕಡದಕಟ್ಟೆ ಕೆ.ಜಿ ರವಿಕುಮಾರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪರಮೇಶ್ವರಪ್ಪ, ಕಾರ್ಯದರ್ಶಿಯಾಗಿ ಸಿ.ಎಸ್ ಭರಣೇಶ್, ಸಹ ಕಾರ್ಯದರ್ಶಿಯಾಗಿ ಬಿ.ಎಸ್ ಪರಮೇಶ್ವರಪ್ಪ, ಖಜಾಂಚಿಯಾಗಿ ನವೀನ್, ಸದಸ್ಯರಾಗಿ ಎಚ್.ಇ ಮಲ್ಲಿಕಾರ್ಜುನ್, ವಸಂತಕುಮಾರ್, ನಾಗರಾಜ, ಮಮತ ನರೇಂದ್ರ, ಕೆ.ಜಿ ಮಹೇಶ್ವರಪ್ಪ, ಡಿ.ಬಿ ದಿನೇಶ್, ಆಶಾರಾಣಿ ನಟರಾಜ್, ಸಿ.ವಿ ಮಹದೇವಪ್ಪ, ಎ.ಎಸ್ ರವಿಕುಮಾರ್, ತೇಜಸ್ವಿನಿ ರವಿಕುಮಾರ್, ಕೆ.ಎಚ್ ರಾಜ್ಕುಮಾರ್, ಸತೀಶ್ಗೌಡ, ಮಂಜುಳ ರಂಗಪ್ಪ, ಎಚ್. ರುದ್ರಪ್ಪ, ಶಿವಕುಮಾರ್ ಗಂಗಮ್ಮ ಮಲ್ಲೇಶಪ್ಪ ಅವರನ್ನು ಆಯ್ಕೆ ಮಾಡಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆದೇಶ ಹೊರಡಿಸಿದ್ದಾರೆ.
ಸಿರೆಗೆರೆ ಶ್ರೀ ತರಳಬಾಳು ನ್ಯಾಯಪೀಠದಲ್ಲಿ ನಡೆದ ಆಯ್ಕೆ ಸಭೆಯಲ್ಲಿ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ನೂತನ ಪದಾಧಿಕಾರಿಗಳ ಆಯ್ಕೆ ಆದೇಶ ಪತ್ರ ನೂತನ ಅಧ್ಯಕ್ಷ ಕೆ.ಜಿ ರವಿಕುಮಾರ್ಗೆ ವಿತರಿಸಿದರು.