ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಭದ್ರಾವತಿ ತಾಲೂಕು ಶಾಖೆ ಕಾರ್ಯಕಾರಣಿ ಸಭೆ ಬುಧವಾರ ನಗರದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಕಾರ್ಯಾಲಯದಲ್ಲಿ ನಡೆಯಿತು.
ಭದ್ರಾವತಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ತಾಲೂಕು ಶಾಖೆ ಕಾರ್ಯಕಾರಣಿ ಸಭೆ ಬುಧವಾರ ನಗರದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ಕಾರ್ಯಾಲಯದಲ್ಲಿ ನಡೆಯಿತು.
ತಾಲೂಕು ಶಾಖೆ ಅಧ್ಯಕ್ಷ ಸಿ. ಜಯಪ್ಪ ಹೆಬ್ಬಳಗೆರೆ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಭೆಯಲ್ಲಿ ಪರಿಷತ್ ವಾರ್ಷಿಕ ವರದಿ ಮಂಡಿಸಲಾಯಿತು. ಜಿಲ್ಲಾಧ್ಯಕ್ಷ ಬಿ.ಡಿ ರವಿಕುಮಾರ್, ತಾಲೂಕು ಶಾಖೆ ಪ್ರಮುಖರಾದ. ಗೌರವಾಧ್ಯಕ್ಷೆ ಡಾ. ವಿಜಯಾದೇವಿ. ಉಪಾಧ್ಯಕ್ಷೆ ಎಸ್. ಉಮಾ, ಪ್ರಧಾನ ಕಾರ್ಯದರ್ಶಿ ವಿನೋದ್, ಖಜಾಂಚಿ ಎಂ.ಈಶ್ವರಪ್ಪ ಮೈದೊಳಲು, ಪ್ರಕಾಶ್, ಶ್ರೀನಿವಾಸ್ ಜಾಜೂರ್, ಕೃಷ್ಣಪ್ಪ, ನಾಗ(ಕೆಜಿಎಫ್) ಮತ್ತು ದಯಾನಂದ ಮೈದೊಳಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.