Thursday, August 27, 2020

ರಾಘವೇಂದ್ರ ಸ್ವಾಮಿ ಮಠದಲ್ಲಿ ಸರಳವಾಗಿ ಜರುಗಿದ ಜಗನ್ನಾಥದಾಸರ ಆರಾಧನೆ

ಭದ್ರಾವತಿ ಹಳೇನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾದ್ವ ಮಂಡಲಿ ವತಿಯಿಂದ ಗುರುವಾರ ಜಗನ್ನಾಥದಾಸರ ಆರಾಧನ ಮಹೋತ್ಸವ ನಡೆಯಿತು.
ಭದ್ರಾವತಿ, ಆ. ೨೭: ಹಳೇನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾದ್ವ ಮಂಡಲಿ ವತಿಯಿಂದ ಗುರುವಾರ ಜಗನ್ನಾಥದಾಸರ ಆರಾಧನ ಮಹೋತ್ಸವ ನಡೆಯಿತು.
     ಆರಾಧನ ಮಹೋತ್ಸವ ಅಂಗವಾಗಿ ಪ್ರಕಾರದಲ್ಲಿ ಗ್ರಾಮ ಪ್ರದಕ್ಷಿಣೆ, ನಂತರ ಶ್ರೀನಿಧಿ ಆಚಾರ್ ಅವರಿಂದ ಪ್ರವಚನ ಕಾರ್ಯಕ್ರಮ ನೆರವೇರಿತು.
    ಪ್ರಮುಖರಾದ ಜಯತೀರ್ಥ, ಸುಧೀಂದ್ರ, ವೆಂಕಟೇಶ, ಕೃಷ್ಣಮೂರ್ತಿ, ಗೋಪಾಲ್ ಆಚಾರ್, ಸತ್ಯನಾರಾಯಣ್ ಆಚಾರ್, ಶ್ರೀನಿವಾಸ ಆಚಾರ್, ಗುರುರಾಜ್, ರಮಾಕಾಂತ, ಮುರುಳಿಧರ ತಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


No comments:

Post a Comment