Tuesday, November 3, 2020

ಅಂಡಾಳಮ್ಮ ನಿಧನ

ಅಂಡಾಳಮ್ಮ
ಭದ್ರಾವತಿ, ನ. ೩: ಕರ್ನಾಟಕ ಜನ ಸೈನ್ಯ(ರಿ) ಸಂಘಟನೆ ಕಾರ್ಯಕರ್ತ ಮುರಳಿರವರ ತಾಯಿ, ವೇಲೂರ್ ಶೆಡ್ ನಿವಾಸಿ ಅಂಡಾಳಮ್ಮ(೭೫) ಇಂದು ನಿಧನರಾದರು.
ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದರು. ಬುಧವಾರ ಬೆಳಗ್ಗೆ ೧೧ ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ. ಮೃತರ ನಿಧನಕ್ಕೆ  ಕರ್ನಾಟಕ ಜನ ಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾರದಮ್ಮ ಸೇರಿದಂತೆ ಇನ್ನಿತರರು  ಸಂತಾಪ ಸೂಚಿಸಿದ್ದಾರೆ.

No comments:

Post a Comment