Featured Post
ಸಂಗಮೇಶ್ವರ್ಗೆ ಸಚಿವ ಸ್ಥಾನ, ಆಂಜನೇಯರನ್ನು ಎಂಎಲ್ಸಿ ಮಾಡಿ
Tuesday, January 26, 2021
ಜ.೨೮ರಂದು ತೈಪೂಸಂ ಜಾತ್ರೋತ್ಸವ
ಭದ್ರಾವತಿ, ಜ. ೨೬: ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಜ.೨೮ರಂದು ತೈಪೂಸಂ ಜಾತ್ರೋತ್ಸವ ನಡೆಯಲಿದೆ.
ಕೊರೋನಾ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವ ಸರಳವಾಗಿ ನಡೆಯುತ್ತಿದ್ದು, ಭಕ್ತಾದಿಗಳು ಸಹಕರಿಸುವಂತೆ ಆಡಳಿತ ಮಂಡಳಿ ಕೋರಿದೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment