ಭದ್ರಾವತಿ, ಜ. ೨೧: ಶ್ರೀ ಷಹಾಜಿ ರಾಜೆ ಬೋಸ್ಲೇರವರ ೩೫೭ನೇ ಪುಣ್ಯರಾಧನೆ ಜ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಶ್ರೀ ಷಹಾಜಿ ರಾಜೆ ಬೋಂಸ್ಲೆರವರ ಸ್ಮಾರಕದ ಆವರಣದಲ್ಲಿ ನಡೆಯಲಿದೆ.
ಶ್ರೀ ಮಂಜುನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ತಾಲೂಕಿನ ಮರಾಠ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ ಕೋರಿದೆ.
No comments:
Post a Comment