ದಾಕ್ಷಾಯಣಮ್ಮ
ಭದ್ರಾವತಿ, ಜೂ. ೨: ತಾಲೂಕಿನ ನಿವಾಸಿ ವೇದಬ್ರಹ್ಮ ಶಿವಲಿಂಗಾರಾಧ್ಯ ಶಾಸ್ತ್ರಿ ಅವರ ಪತ್ನಿ ದಾಕ್ಷಾಯಣಮ್ಮ(೮೫) ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.
ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರಿನಲ್ಲಿ ಇವರ ಅಂತ್ಯ ಸಂಸ್ಕಾರ ನೆರವೇರಿತು. ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ವಿ.ಎಂ ತೋಂಟಾರಾಧ್ಯ ಮತ್ತು ಶಿವಮೊಗ್ಗ ವಿ.ಎಂ ಜ್ಞಾನೇಶ್ವರ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment