Wednesday, December 1, 2021

ಆರ್. ನಾರಾಯಣಸ್ವಾಮಿ ನಾಯ್ಡು


ಆರ್. ನಾರಾಯಣಸ್ವಾಮಿ

    ಭದ್ರಾವತಿ, ಡಿ. ೧: ನಗರದ ನಿವಾಸಿ, ಕೃಷಿಕ ಹಾಗು ಆಲೆಮನೆ ಮಾಲೀಕ ಆರ್. ನಾರಾಯಣಸ್ವಾಮಿ ನಾಯ್ಡು(೬೯) ನಿಧನ ಹೊಂದಿದರು.
    ಕಬ್ಬಿನ ಗಾಣ ಹೊಂದಿರುವ ರೈತರ ಸಹಕಾರ ಸಂಘದ ಪ್ರಧಾನ ಕಾರ್ಯದರ್ಶಿ, ಪುತ್ರ ಎನ್. ಶ್ರೀನಿವಾಸ್ ಹಾಗು ಪತ್ನಿ ಮತ್ತು ಮೂವರು ಪುತ್ರಿಯರನ್ನು ಹೊಂದಿದ್ದರು. ನಾಯ್ಡು ಅವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿ ನೆರವೇರಿಸಲಾಯಿತು.
    ಇವರ ನಿಧನಕ್ಕೆ ಆಲೆಮನೆ ಮಾಲೀಕರು ಹಾಗು ನಾಯ್ಡು ಸಮಾಜದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

No comments:

Post a Comment