Friday, July 29, 2022

ಎಸ್. ಗೋವಿಂದರಾಜ ಶ್ರೇಷ್ಠಿ ನಿಧನ

ಎಸ್. ಗೋವಿಂದರಾಜ ಶ್ರೇಷ್ಠಿ
ಭದ್ರಾವತಿ, ಜು. ೨೯: ನಗರದ ಕೇಶವಪುರ ನಿವಾಸಿ, ಆರ್ಯವೈಶ್ಯ ಸಮಾಜದ ಪ್ರಮುಖರಾದ ಎಸ್. ಗೋವಿಂದರಾಜ ಶ್ರೇಷ್ಠಿ (೯೦) ಶುಕ್ರವಾರ ನಿಧನ ಹೊಂದಿದರು.
ಮೂರು ಪುತ್ರರು, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಜು.೩೦ರ ಶನಿವಾರ ಬೆಳಿಗ್ಗೆ ೧೧ ಘಂಟೆಗೆ  ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ನೆರವೇರಲಿದೆ.
ಆರ್ಯವೈಶ್ಯ ಸಮಾಜ ಸಂತಾಪ ವ್ಯಕ್ತಪಡಿಸುತ್ತದೆ.

No comments:

Post a Comment