ವಿಶಾಲಾಕ್ಷಮ್ಮ
ಭದ್ರಾವತಿ, ಮಾ. ೨೮ : ನಗರದ ಹುತ್ತಾ ಕಾಲೋನಿ ಬಿಜೆಪಿ ಪಕ್ಷದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ಕುಮಾರ್ರವರ ಪತ್ನಿ ವಿಶಾಲಾಕ್ಷಮ್ಮ ನಿಧನ ಹೊಂದಿದರು.
ಪತಿ ಸತೀಶ್ಕುಮಾರ್ ಹಾಗು ಇಬ್ಬರು ಹೆಣ್ಣು ಮಕ್ಕಳು ಇದ್ದರು. ಅಂತ್ಯಕ್ರಿಯೆ ಬುಧವಾರ ಬೆಳಿಗ್ಗೆ ನಡೆಯಲಿದೆ. ಸತೀಶ್ಕುಮಾರ್ ದಂಪತಿ ವಿವೇಕಾನಂದ ಜಾಗೃತಿ ಬಳಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ವಿಶಾಲಾಕ್ಷಮ್ಮನವರ ನಿಧನಕ್ಕೆ ಬಿಜೆಪಿ ಪಕ್ಷದ ಪ್ರಮುಖರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.
No comments:
Post a Comment