ಭದ್ರಾವತಿ, ಜೂ. ೨ : ಮೆಸ್ಕಾಂ ನಗರ ಉಪವಿಭಾಗ ಘಟಕ-೪ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ. ೩ ರಿಂದ ೪ ದಿನಗಳವರೆಗೆ ಬೆಳಿಗ್ಗೆ ೧೦.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಜೂ.೩, ೫, ೬ ಮತ್ತು ೭ ಒಟ್ಟು ೪ ದಿನ ವಿಜಯನಗರ, ಶಿವಾಜಿ ವೃತ್ತ, ತ್ಯಾಗರಾಜ ಬಡಾವಣೆ, ಹನುಮಂತನಗರ, ಕಬಳಿಕಟ್ಟೆ ಮತ್ತು ಅಶ್ವಥ ನಗರ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
No comments:
Post a Comment