ಲಾರಿ ರಾಜಣ್ಣ
ಭದ್ರಾವತಿ: ನಗರದ ಎಂಪಿಎಂ ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಲಾರಿ ರಾಜಣ್ಣ(೯೨) ಭಾನುವಾರ ನಿಧನ ಹೊಂದಿದರು.
ರಾಜಣ್ಣ ೧೯೮೪ ರಿಂದ ೨೦೧೫ ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಅಂತ್ಯಸಂಸ್ಕಾರ ಸೋಮವಾರ ತಡಸ-ದೊಣಬಘಟ್ಟೆ ರಸ್ತೆಯ ಕವಲಗುಂದಿ ಗ್ರಾಮದ ಇವರ ಜಮೀನಿನಲ್ಲಿ ನಡೆಯಲಿದೆ. ಇವರ ನಿಧನಕ್ಕೆ ಎಂಪಿಎಂ ನಿವೃತ್ತ ಕಾರ್ಮಿಕರು, ಕಬ್ಬು ಬೆಳೆಗಾರರು ಸಂತಾಪ ಸೂಚಿಸಿದ್ದಾರೆ.
No comments:
Post a Comment