Sunday, January 7, 2024

ಲಾರಿ ರಾಜಣ್ಣ ನಿಧನ

ಲಾರಿ ರಾಜಣ್ಣ
    ಭದ್ರಾವತಿ: ನಗರದ ಎಂಪಿಎಂ ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಲಾರಿ ರಾಜಣ್ಣ(೯೨) ಭಾನುವಾರ ನಿಧನ ಹೊಂದಿದರು.
    ರಾಜಣ್ಣ ೧೯೮೪ ರಿಂದ ೨೦೧೫ ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಇವರ ಅಂತ್ಯಸಂಸ್ಕಾರ ಸೋಮವಾರ ತಡಸ-ದೊಣಬಘಟ್ಟೆ ರಸ್ತೆಯ ಕವಲಗುಂದಿ ಗ್ರಾಮದ ಇವರ ಜಮೀನಿನಲ್ಲಿ ನಡೆಯಲಿದೆ. ಇವರ ನಿಧನಕ್ಕೆ ಎಂಪಿಎಂ ನಿವೃತ್ತ ಕಾರ್ಮಿಕರು, ಕಬ್ಬು ಬೆಳೆಗಾರರು ಸಂತಾಪ ಸೂಚಿಸಿದ್ದಾರೆ.

No comments:

Post a Comment