ಭದ್ರಾವತಿ: ಮೆಸ್ಕಾಂ ಘಟಕ-೧, ೨, ೩ ಮತ್ತು ೪ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೯ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೫.೩೦ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ರಬ್ಬರ್ ಕಾಡು, ಬಾಳೇಮಾರನಹಳ್ಳಿ, ಸುಲ್ತಾನ್ಮಟ್ಟಿ, ತಾರೀಕಟ್ಟೆ, ಹೊಳೆಗಂಗೂರು, ಚಿಕ್ಕಗೊಪ್ಪೇನಹಳ್ಳಿ, ಗೊಂದಿ, ಕಾಳನಕಟ್ಟೆ, ಕಂಬದಾಳ್ಹೊಸೂರು, ಹೊನ್ನಟ್ಟಿಹೊಸೂರು, ಹೊನ್ನಟ್ಟಿಹೊಸೂರು ಕ್ಯಾಂಪ್, ಸಿದ್ದರಹಳ್ಳಿ, ತಮ್ಮಡಿಹಳ್ಳಿ, ಕಲ್ಪನಹಳ್ಳಿ, ಹೊಸಳ್ಳಿ, ಕುಮರಿನಾರಾಯಣಪುರ, ಬಾರಂದೂರು, ಹಳ್ಳಿಕೆರೆ, ಬೊಮ್ಮೇನಹಳ್ಳಿ, ಕೆಂಪೇಗೌಡನಗರ, ಕಾರೇಹಳ್ಳಿ, ಕಾಳಿಂಗನಹಳ್ಳಿ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.
No comments:
Post a Comment