ಶತಾಯುಷಿ ಸರಸ್ವತಮ್ಮ
ಭದ್ರಾವತಿ: ಪತ್ರಕರ್ತ ಎನ್. ಬಾಬುರವರ ಮಾತೃಶ್ರೀ ಸರಸ್ವತಮ್ಮ ನಾರಾಯಣಮೂರ್ತಿ( ೧೦೩) ಮಂಗಳವಾರ ಸಂಜೆ ನಿಧನರಾದರು.
ಎರಡು ಗಂಡು, ಎರಡು ಹೆಣ್ಣು, ಮೊಮ್ಮಕ್ಕಳು, ಸೊಸೆಯಂದಿರು ಸೇರಿದಂತೆ ಬಂಧು-ಬಳಗ ಬಿಟ್ಟಗಲಿದ್ದಾರೆ. ಹುತ್ತಾ ಕಾಲೋನಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಬುಧವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ ಟ್ರಸ್ಟ್ ಸೇರಿದಂತೆ ಇನ್ನಿತರೆ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
No comments:
Post a Comment