Friday, September 25, 2020

ಬ್ರಾಹ್ಮಣ ಸಭಾ ನೂತನ ಅಧ್ಯಕ್ಷರಾಗಿ ಎಂ.ಎಸ್ ಜನಾರ್ಧನ ಅಯ್ಯಂಗಾರ್

ಎಂ.ಎಸ್ ಜನಾರ್ಧನ ಅಯ್ಯಂಗಾರ್
ಭದ್ರಾವತಿ, ಸೆ. ೨೫: ತಾಲೂಕು ಬ್ರಾಹ್ಮಣ ಸಭಾ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾಗಿ ಎಂ.ಎಸ್ ಜನಾರ್ಧನ ಅಯ್ಯಂಗಾರ್ ಆಯ್ಕೆಯಾಗಿದ್ದಾರೆ.
      ಉಪಾಧ್ಯಕ್ಷರಾಗಿ ಡಿ. ಸತ್ಯನಾರಾಯಣರಾವ್, ರಮಾಕಾಂತ(ಪುಟ್ಟಣ್ಣ), ಪ್ರಧಾನ ಕಾರ್ಯದರ್ಶಿಯಾಗಿ ಜಿ. ರಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ ಉಪಾಧ್ಯಾಯ, ವಿದ್ಯಾಶಂಕರ್, ಕಾರ್ಯದರ್ಶಿಯಾಗಿ ಬಿ.ಆರ್ ಇಂದ್ರಸೇನ, ಕೇಶವಮೂರ್ತಿ, ಖಜಾಂಚಿಯಾಗಿ ಕೆ. ಮಂಜುನಾಥ್, ನಿರ್ದೇಶಕರಾಗಿ ಬಿ.ಆರ್ ಪ್ರಭಾಕರ ಜೋಯ್ಸ್, ಪಿ.ಕೆ ಮಂಜುನಾಥರಾವ್, ಪವನ್‌ಕುಮಾರ್ ಉಡುಪ, ಎ.ಎನ್ ಕೃಷ್ಣಸ್ವಾಮಿ, ಶೇಷಾದ್ರಿ, ಎಸ್.ವಿ ನರಸಿಂಹಸ್ವಾಮಿ, ಸುಬ್ರಮಣ್ಯ(ಎ.ಐ.ಆರ್), ಎಚ್.ಎನ್ ಭಾಸ್ಕರ್, ಎಂ.ಎನ್ ಶ್ರೀಧರ್, ಕೃಷ್ಣಸ್ವಾಮಿ ನಾಡಿಗ್, ರಾಜಶೇಖರ್(ಬಿಆರ್‌ಪಿ), ವೆಂಕಟೇಶ್‌ಕುಮಾರ್(ಬಿ.ಆರ್.ಪಿ), ಸ್ವರ್ಣ ನಾಗೇಂದ್ರ ಮತ್ತು ಶಾಂತ ಪ್ರಭಾಕರ ಜೋಯ್ಸ್ ಹಾಗು ಕಾನೂನು ಸಲಹೆಗಾರರಾಗಿ ಮಾರುತಿ ಮತ್ತು ಲೆಕ್ಕ ಪರಿಶೋಧಕರಾಗಿ ರಮೇಶ್ ಬಾಬು ಆಯ್ಕೆಯಾಗಿದ್ದಾರೆ.

10 comments: