Thursday, November 19, 2020

ಆದಿದ್ರಾವಿಡ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಎಸ್. ನಿತ್ಯಾನಂದನ್

ಎಸ್. ನಿತ್ಯಾನಂದನ್
ಭದ್ರಾವತಿ: ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ(ತಮಿಳು)ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷರಾಗಿ ಎಸ್. ನಿತ್ಯಾನಂದನ್ ಆಯ್ಕೆಯಾಗಿದ್ದಾರೆ.
     ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾ ಸಮಿತಿ ಗೌರವಾಧ್ಯಕ್ಷರಾಗಿ ಇ. ಚಂದ್ರಶೇಖರನ್, ತಾಲೂಕು ಅಧ್ಯಕ್ಷರಾಗಿ ಜಯಪಾಲ್‌ರವರು ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಸಮಿತಿ ವತಿಯಿಂದ ಅಭಿನಂದಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಕೆ. ಪೆರುಮಾಳ್ ತಿಳಿಸಿದ್ದಾರೆ.




No comments:

Post a Comment