ಹಿಂದೂ ಧರ್ಮ, ಸಂಸ್ಕೃತಿಗಾಗಿ ಹೋರಾಟ ನಡೆಸುತ್ತಿರುವ ಬಾಲವಾಗ್ಮಿ ಹರಿಕ ಮಂಜುನಾಥ್ ರಾಷ್ಟ್ರೀಯ ಬಜರಂಗದಳ ಭದ್ರಾವತಿ ಹೊಸಮನೆ ಘಟಕ ಉದ್ಘಾಟಿಸಿದರು.
ಭದ್ರಾವತಿ, ಡಿ. ೨: ಹಿಂದೂ ಧರ್ಮ, ಸಂಸ್ಕೃತಿಗಾಗಿ ಹೋರಾಟ ನಡೆಸುತ್ತಿರುವ ಬಾಲವಾಗ್ಮಿ ಹರಿಕ ಮಂಜುನಾಥ್ ರಾಷ್ಟ್ರೀಯ ಬಜರಂಗದಳ ಹೊಸಮನೆ ಘಟಕ ಉದ್ಘಾಟಿಸಿದರು.
ಮಂಜುನಾಥ್ ಕೇಸರಿಪಡೆ ಅಧ್ಯಕ್ಷ ಗಿರೀಶ್, ರಾಷ್ಟ್ರೀಯ ಬಜರಂಗದಳದ ಜಿಲ್ಲಾಧ್ಯಕ್ಷ ಚಂದನ್ರಾವ್, ಓಂ ಹಿಂದೂ ಕೋಟೆ ಅಧ್ಯಕ್ಷ ಮಂಜುನಾಥ್ , ಗೋ ಪ್ರಮುಖರಾದ ಚರಣ್ ದೇವಾಂಗ, ನಗರ ಅಧ್ಯಕ್ಷ ವಿವೇಕ್ ಹಾಗೂ ಗ್ರಾಮಾಂತರ ಅಧ್ಯಕ್ಷ ಮನುಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment