Saturday, December 12, 2020

ಶಿಕ್ಷಕ ಎಂ.ಆರ್ ರೇವಣಪ್ಪ ರವರ ’ನನ್ನೊಳಗೆ’ ಕವನ ಸಂಕಲನ, ಆಲ್ಬಮ್ ಬಿಡುಗಡೆ

ಭದ್ರಾವತಿ ಶಿಕ್ಷಕ ಎಂ.ಆರ್ ರೇವಣಪ್ಪ ರವರ 'ನನ್ನೊಳಗೆ' ಕವನ ಸಂಕಲನ, ಆಲ್ಬಮ್ ಬಿಡುಗಡೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಬಿಡುಗಡೆಗೊಳಿಸಿದರು.
    ಭದ್ರಾವತಿ, ಡಿ. ೧೨: ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ  ತಾಲೂಕಿನ ಸುಲ್ತಾನಮಟ್ಟಿ ಸ.ಕಿ.ಪ್ರಾ ಶಾಲೆ ಮುಖ್ಯ ಶಿಕ್ಷಕ ಎಂ.ಆರ್ ರೇವಣಪ್ಪ ರವರ 'ನನ್ನೊಳಗೆ'  ಕವನ ಸಂಕಲನ ಹಾಗು ೩೦ ವರ್ಷಗಳ ಸಾಧನೆಯ ೩ನೇ ಆಲ್ಬಮ್  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಬಿಡುಗಡೆಗೊಳಿಸಿದರು.
    ಸಿದ್ದಬಸಪ್ಪ, ಕೂಬಾನಾಯ್ಕ, ಲೋಹಿತೇಶ್, ಧನಂಜಯ ಮಹದೇವಪ್ಪ, ಸಲೀಂ ಸೈಯದ್ ನೂರ್, ಮುಕ್ತಿಯಾರ್ ಅಹಮದ್, ಜಬ್ಬರ್ ಖಾನ್, ಮಲ್ಲಿಕಾರ್ಜುನ್,  ಜಯಕುಮಾರ್,  ಜಗದೀಶ್  ತಿಪ್ಪೇಶಪ್ಪ,  ರಾಜನಾಯ್ಕ,  ದೇವರಾಜ್ ನಾಯ್ಕ,  ನಾಗರಾಜ್ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment