ಭದ್ರಾವತಿ, ಫೆ. ೧೯ : ಹೊಯ್ಸಳ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಎ.ಎನ್ ಕೃಷ್ಣಸ್ವಾಮಿ ಆಯ್ಕೆಯಾಗಿದ್ದಾರೆ.
ವಿಶೇಷ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ನರಸಿಂಹಸ್ವಾಮಿ, ಕಾರ್ಯದರ್ಶಿಯಾಗಿ ಕೆ. ಮಂಜುನಾಥ್, ಸಹಕಾರ್ಯದರ್ಶಿಗಳಾಗಿ ಸಿ.ಆರ್.ನಾಗೇಶ್, ಎಸ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿಯಾಗಿ ಟಿ.ಎನ್,ರಮೇಶ್, ಖಜಾಂಚಿಯಾಗಿ ಎಸ್. ಶೇಷಾದ್ರಿ, ಸಂಚಾಲಕರಾಗಿ ಎಚ್.ಎನ್,ಸುಬ್ರಹ್ಮಣ್ಯ, ಎಚ್.ಎಂ.ರಮೇಶ್ ಹಾಗು ನಿರ್ದೇಶಕರಾಗಿ ಬಿ.ಪ್ರದೀಪ್, ವಿ.ಎನ್ ಪ್ರಕಾಶ್, ಎ.ಎಸ್ ಭಾಸ್ಕರ್, ಎಂ.ಆರ್.ಬಾಲಸುಬ್ರಹ್ಮಣ್ಯ, ಎನ್.ಕೆ ನಾಗರಾಜ್.ಮತ್ತು ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಶೋಧ ಪ್ರಸನ್ನ, ಮಂಜುಳ ಚಂದ್ರಶೇಖರ್, ಬಿ.ಎಚ್ ಶಾರದ ವೆಂಕಟೇಶ್, ಯಶೋಧ ನಾಗರಾಜ್ ಹಾಗು ನಾಗಲಕ್ಷ್ಮಿ ಎಚ್.ಎಂ ರಮೇಶ್ ಆಯ್ಕೆಯಾಗಿದ್ದಾರೆ.
No comments:
Post a Comment