Wednesday, March 3, 2021

ಅರುಳು ದಾಸ್ ನಿಧನ

ಅರುಳುದಾಸ್
ಭದ್ರಾವತಿ, ಮಾ. ೩: ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಸಂತ ಮದರ್ ತೆರೇಸಾ ಸಮುದಾಯದ ವೇಲೂರುಶೆಡ್ ನಿವಾಸಿ ಅರುಳುದಾಸ್(೪೨) ಮೃತಪಟ್ಟಿದ್ದಾರೆ.
    ಪತ್ನಿ, ಓರ್ವ ಪುತ್ರನನ್ನು ಬಿಟ್ಟಗಲಿದ್ದಾರೆ. ಅರಳುದಾಸ್(ರಾಡ್‌ಬೆಂಡರ್) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುದುರೆಗಳು ಓಡಿಸಿಕೊಂಡು ಬಂದಿದ್ದರಿಂದ ಕೆಳಗೆ ಬಿದ್ದು ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರ ನಿಧನಕ್ಕೆ ನಗರದ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

No comments:

Post a Comment