ಭದ್ರಾವತಿ, ಮಾ. ೨೪: ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘ ಹಾಗು ರಂಗ ಕಲಾವಿದರು ಜೊತೆಗೂಡಿ ಮಾ.೨೫ರಂದು ಸಂಜೆ ೫.೪೫ಕ್ಕೆ 'ಭದ್ರಾವತಿ ರಂಗಭೂಮಿ-ಭವಿತವ್ಯದ ದಾರಿಗಳು' ವಿಚಾರ ಕುರಿತು ರಂಗ ಮಂಥನ ಏರ್ಪಡಿಸಲಾಗಿದೆ.
ಶಿವಮೊಗ್ಗ ಕಲಾವಿದರು ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಅಪರಂಜಿ ಅಭಿನಯ ಶಾಲೆಯ ಅಪರಂಜಿ ಶಿವರಾಜ್ ಮತ್ತು ಕಲಾವಿದರು ಪ್ರಧಾನ ಕಾರ್ಯದರ್ಶಿ ಜಿ.ಆರ್ ಲವ ಉಪಸ್ಥಿತರಿರುವರು.
No comments:
Post a Comment