Sunday, September 12, 2021

ಶಿಕ್ಷಕ ಸಿ. ವೆಂಕಟೇಶ್ ನಿಧನ

ಸಿ. ವೆಂಕಟೇಶ್
ಭದ್ರಾವತಿ, ಸೆ. ೧೨: ತಾಲೂಕಿನ ನವಿಲೆ ಬಸಾಪುರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ, ಹುತ್ತಾಕಾಲೋನಿ ನಿವಾಸಿ ಸಿ. ವೆಂಕಟೇಶ್(೫೮) ನಿಧನ ಹೊಂದಿದರು.
ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಕ್ರಾಫ್ಟ್ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ಕಸ್ಟರ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.  

No comments:

Post a Comment