Sunday, January 23, 2022

ಪೊಂಗಲ್ ಕಮಿಟಿ ಅಧ್ಯಕ್ಷ ಸೂರ್ಯನಾರಾಯಣ ನಿಧನ

ಎಸ್.ಪಿ ಸೂರ್ಯನಾರಾಯಣ
    ಭದ್ರಾವತಿ, ಜ. ೨೩: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ನ್ಯೂಟೌನ್ ನಿವಾಸಿ ಎಸ್.ಪಿ ಸೂರ್ಯನಾರಾಯಣ(೭೩) ಭಾನುವಾರ ನಿಧನ ಹೊಂದಿದರು.
    ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಸೂರ್ಯನಾರಾಯಣರವರು ನ್ಯೂಟೌನ್ ಪೊಂಗಲ್ ಕಮಿಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.


No comments:

Post a Comment