ಭದ್ರಾವತಿ ಹುತ್ತಾ ಕಾಲೋನಿ ಶೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೌಂದರ್ಯ ಲಹರಿ ದೀಪ ನಮಸ್ಕಾರ ಜರುಗಿತು.
ಭದ್ರಾವತಿ, ಜ. ೬: ನಗರದ ಹುತ್ತಾ ಕಾಲೋನಿ ಶೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೌಂದರ್ಯ ಲಹರಿ ದೀಪ ನಮಸ್ಕಾರ ಜರುಗಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ದೇವಸ್ಥಾನದ ಅರ್ಚಕ ವೇ.ಬ್ರ. ರಾಘವೇಂದ್ರ ಉಪಧ್ಯಾಯ ಮಾತನಾಡಿ, ಸೌಂದರ್ಯ ಲಹರಿ ದೀಪ ನಮಸ್ಕಾರ ಮಹತ್ಸ ವಿವರಿಸಿದರು. ಜೆಡಿಎಸ್ ಪಕ್ಷದ ಮುಖಂಡರಾದ ಶಾರದಾ ಅಪ್ಪಾಜಿ ಮತ್ತು ಡಿ.ಎಸ್.ಗಾಯಿತ್ರಿ ಹಾಗು ಸಂಗಡಿಗರು ಪಾಲ್ಗೊಂಡಿದ್ದರು.
No comments:
Post a Comment