Wednesday, June 22, 2022

ಉಪ ಅರಣ್ಯ ಸಂಕರ್‍ಷಣಾಧಿಕಾರಿಯಾಗಿ ಶಿವಶರಣಯ್ಯ ಅಧಿಕಾರ ಸ್ವೀಕಾರ

ಶಿವಶರಣಯ್ಯ
    ಭದ್ರಾವತಿ, ಜೂ. ೨೨ : ಇಲ್ಲಿನ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹಿರಿಯ ಎಸ್‌ಎಫ್‌ಎಸ್ ಅಧಿಕಾರಿ ಶಿವಶರಣಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.
    ಈ ಹಿಂದೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೆ.ಎಂ ಗಾಮನಗಟ್ಟಿಯವರು ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಶಿವಶರಣಯ್ಯ ಅವರನ್ನು ನೇಮಕಗೊಳಿಸಲಾಗಿದೆ. ಶಿವಶರಣಯ್ಯರವರು ಈ ಹಿಂದೆ ಧಾರವಾಡದ ಅರಣ್ಯ ಇಲಾಖೆ ತರಬೇತಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಅರಣ್ಯ ಇಲಾಖೆಯ ಹಲವಾರು ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

No comments:

Post a Comment