ಭದ್ರಾವತಿ, ಅ. 11: ಸಂಸದ ಬಿ.ವೈ ರಾಘವೇಂದ್ರ ಮಂಗಳವಾರ ರೋಟರಿ ಸಮುದಾಯ ಭವನ ಉದ್ಘಾಟಿಸಿದರು.
ನಗರದ ಉಂಬ್ಳೆಬೈಲು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ರೋಟರಿ ಸಮುದಾಯ ಭವನ ಉದ್ಘಾಟಿಸಿ ಕ್ಲಬ್ ಸೇವಾ ಕಾರ್ಯ ಸ್ಮರಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಕ್ಲಬ್ ಪ್ರಮುಖರಾದ ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ದುಷ್ಯಂತ್ ರಾಜ್, ವಾದಿರಾಜ ಅಡಿಗ, ಜಯಭೇರ ಹಾದಿಗಲ್, ಸುನೀತಾ ಶ್ರೀಧರ್, ಲತಾ, ಡಾ. ಮಯೂರಿ ಸೇರಿಸದಂತೆ ಇನ್ನಿತರರು ಉಪಸ್ಥಿತರದ್ದರು.
ಕ್ಲಬ್ ಅಧ್ಯಕ್ಷ ಅಡವೀಶಯ್ಯ ಅಧ್ಯಕ್ಷತೆವಹಿಸಿದ್ದರು.
No comments:
Post a Comment