ಭದ್ರಾವತಿ ಹುಡ್ಕೋ ಕಾಲೋನಿ ನಿವಾಸಿ, ದಿನಪತ್ರಿಕೆ ಏಜೆಂಟರ್ ಕೃಷ್ಣಮೂರ್ತಿಯವರ ಸಹೋದರ ಎನ್. ದೊಡ್ಡಸ್ವಾಮಿ -ಶ್ಯಾಮಲರವರ ಪುತ್ರಿ ಡಿ. ನಿಸರ್ಗ(ಮಧುಶ್ರೀ) ಹಾಗು ತುಮಕೂರು ಮಧುಗಿರಿ ದಿವಂಗತ ಮಹೇಂದ್ರಚಾರ್-ಪ್ರೇಮಕುಮಾರಿಯವರ ಪುತ್ರ ಎ.ಎಂ ಅಭಿಷೇಕ್(ಲೋಕೇಶ್)ರವರ ವಿವಾಹ ಸೋಮವಾರ ನಡೆಯಿತು.
ಭದ್ರಾವತಿ, ನ. ೨೧ : ನಗರದ ಹುಡ್ಕೋ ಕಾಲೋನಿ ನಿವಾಸಿ, ದಿನಪತ್ರಿಕೆ ಏಜೆಂಟರ್ ಕೃಷ್ಣಮೂರ್ತಿಯವರ ಸಹೋದರ ಎನ್. ದೊಡ್ಡಸ್ವಾಮಿ -ಶ್ಯಾಮಲರವರ ಪುತ್ರಿ ಡಿ. ನಿಸರ್ಗ(ಮಧುಶ್ರೀ) ಹಾಗು ತುಮಕೂರು ಮಧುಗಿರಿ ದಿವಂಗತ ಮಹೇಂದ್ರಚಾರ್-ಪ್ರೇಮಕುಮಾರಿಯವರ ಪುತ್ರ ಎ.ಎಂ ಅಭಿಷೇಕ್(ಲೋಕೇಶ್)ರವರ ವಿವಾಹ ಸೋಮವಾರ ನಡೆಯಿತು.
ನಗರದ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.
No comments:
Post a Comment