ಎಂ.ಎಸ್ ಶ್ರೀನಿವಾಸ ಶ್ರೇಷ್ಠಿ
ಭದ್ರಾವತಿ, ಡಿ. ೨೦: ಹಳೇನಗರದ ಮಾಧವಚಾರ್ ರಸ್ತೆ ನಿವಾಸಿ ಎಂ.ಎಸ್ ಶ್ರೀನಿವಾಸ ಶ್ರೇಷ್ಠಿ (೯೮) ಮಂಗಳವಾರ ನಿಧನ ಹೊಂದಿದರು.
೩ ಪುತ್ರರು, ೪ ಪುತ್ರಿಯರು ಇದ್ದರು. ಇವರ ಅಂತ್ಯಕ್ರಿಯೆ ಡಿ. ೨೧ರ ಬುಧವಾರ ಬೆಳಿಗ್ಗೆ ೧೦ ಘಂಟೆಗೆ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಶ್ರೀನಿವಾಸ ಶ್ರೇಷ್ಠಿಯವರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸಂತಾಪ ಸೂಚಿಸಿದೆ.
No comments:
Post a Comment