Tuesday, October 31, 2023

ಅಧ್ಯಕ್ಷರಾಗಿ ಆರ್. ನಾಗರಾಜ್ ರಾವ್ ಸಿಂಘಾಡೆ

ಭದ್ರಾವತಿ ತಾಲೂಕು ಭತ್ತ ಮತ್ತು ಅಕ್ಕಿ ವರ್ತಕರ ಸಂಘದ ಅಧ್ಯಕ್ಷರಾಗಿ ಆರ್.ಎನ್.ಟಿ ಟ್ರೇಡರ್ಸ್ ಮಾಲೀಕ ಆರ್. ನಾಗರಾಜ್ ರಾವ್ ಸಿಂಘಾಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
    ಭದ್ರಾವತಿ: ತಾಲೂಕು ಭತ್ತ ಮತ್ತು ಅಕ್ಕಿ ವರ್ತಕರ ಸಂಘದ ಅಧ್ಯಕ್ಷರಾಗಿ ಆರ್.ಎನ್.ಟಿ ಟ್ರೇಡರ್ಸ್ ಮಾಲೀಕ ಆರ್. ನಾಗರಾಜ್ ರಾವ್ ಸಿಂಘಾಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ತಾಲೂಕು ಭತ್ತ ಮತ್ತು ಅಕ್ಕಿ ವರ್ತಕರ ಸಂಘದ ಪದಾಧಿಕಾರಿಗಳಿಗೆ ನಾಗರಾಜ್ ರಾವ್ ಸಿಂಘಾಡೆ ಕೃತಜ್ಞತೆ ಸಲ್ಲಿಸಿದ್ದಾರೆ.

No comments:

Post a Comment