Sunday, October 8, 2023

ಛಾಯಾಗ್ರಾಹಕ ಜಾನ್ಸನ್ ನಿಧನ


ಜಾನ್ಸನ್

    ಭದ್ರಾವತಿ: ತಾಲೂಕು ಛಾಯಾಗ್ರಾಹಕರ ಸಂಘದ ನಿರ್ದೇಶಕ, ಕವಲಗುಂದಿ ನಿವಾಸಿ ಜಾನ್ಸನ್(ಕಿಚ್ಚ)(31) ನಿಧನ ಹೊಂದಿದರು.

    ತಾಯಿ, ಸಹೋದರ, ಸಹೋದರಿ ಇದ್ದರು. ಭಾನುವಾರ ಸಂಜೆ ಬೈಪಾಸ್ ರಸ್ತೆಯಲ್ಲಿರುವ ಕ್ರೈಸ್ತರ ಸಮಾದಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

    ತಾಲೂಕು ಛಾಯಾ ಗ್ರಾಹಕರ ಸಂಘ, ಛಾಯ ಗ್ರಾಹಕರ ಪತ್ತಿನ ಸಹಕಾರ ಸಂಘ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

No comments:

Post a Comment