ಶ್ರೀ ಭಾರತೀ ತೀರ್ಥ ಮಹಾ ಸನ್ನಿದಾನಂಗಳರವರು ಹಾಗೂ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳರವರ ಆಶೀರ್ವಾದೊಂದಿಗೆ ಲಲಿತಾ ಸಂಘದ ವತಿಯಿಂದ ಭದ್ರಾವತಿ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಂದರ್ಯ ಲಹರಿ ಸಪ್ತಾಹ ಗುರುವಾರ ಸಂಪನ್ನಗೊಂಡಿತು.
ಭದ್ರಾವತಿ : ಶ್ರೀ ಭಾರತೀ ತೀರ್ಥ ಮಹಾ ಸನ್ನಿದಾನಂಗಳರವರು ಹಾಗೂ ಶ್ರೀ ವಿಧುಶೇಖರ ಭಾರತೀ ಸನ್ನಿದಾನಂಗಳರವರ ಆಶೀರ್ವಾದೊಂದಿಗೆ ಲಲಿತಾ ಸಂಘದ ವತಿಯಿಂದ ನ್ಯೂಟೌನ್ ಶ್ರೀ ದತ್ತಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೌಂದರ್ಯ ಲಹರಿ ಸಪ್ತಾಹ ಗುರುವಾರ ಸಂಪನ್ನಗೊಂಡಿತು.
ಲೋಕಕಲ್ಯಾಣಾರ್ಥವಾಗಿ ನ.೩ರಿಂದ ಸೌಂದರ್ಯ ಲಹರಿ ಸಪ್ತಾಹ ಆರಂಭಗೊಂಡಿದ್ದು, ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ||ಬ್ರ|| ಕೃಷ್ಣಮೂತಿ೯ ಸೋಮಯಾಜಿಯವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು. ಲಲಿತಾ ಸಂಘದ ಮಹಿಳಾ ಪ್ರಮುಖರು ಸೇರಿದಂತೆ ಭಕ್ತರು ಸೌಂದರ್ಯ ಲಹರಿ ಸಪ್ತಾಹದಲ್ಲಿ ಪಾಲ್ಗೊಂಡಿದ್ದರು.
No comments:
Post a Comment