Tuesday, November 12, 2024

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಇ ಪ್ರಕಾಶ್

ಭದ್ರಾವತಿ ತಾಲೂಕಿನ ಬಾರಂದೂರು ಬೊಮ್ಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. 
    ಭದ್ರಾವತಿ: ತಾಲೂಕಿನ ಬಾರಂದೂರು ಬೊಮ್ಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಇ ಪ್ರಕಾಶ್ ಹಾಗು ಉಪಾಧ್ಯಕ್ಷರಾಗಿ ಪುಷ್ಪ ಆಯ್ಕೆಯಾಗಿದ್ದಾರೆ. 
    ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಬಿ.ಕೆ ಪ್ರೇಮ್ ಕುಮಾರ್, ಸಾವಿತ್ರಮ್ಮ, ಲಕ್ಷ್ಮಮ್ಮ, ಬಿ.ಎಂ ಗೋಪಾಲಗೌಡ, ವೈ.ಎನ್ ಮೋಹನ್ ಕುಮಾರ್, ಡಿ.ಕೆ ಶಿವಣ್ಣ, ಆರ್. ಕುಮಾರ್, ಮಂಜುನಾಥ್ ಹಾಗು ನಾಮನಿರ್ದೇಶಿತ ಸದಸ್ಯರಾಗಿ ವಿಸ್ತರಣಾಧಿಕಾರಿ ಆರ್. ಶ್ರುತಿ, ಕಾರ್ಯದರ್ಶಿ ಮಹಾಲಿಂಗ ಗೌಡ್ರು ಆಯ್ಕೆಯಾಗಿದ್ದಾರೆ.  ಶಾಲಾ ಶಿಕ್ಷಕಿ ಶೋಭಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 

No comments:

Post a Comment