ಭದ್ರಾವತಿ, ಜು. ೨೯: ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ಬುಧವಾರ ಭಾರತೀಯ ಜನತಾ ಪಕ್ಷ ತಾಲೂಕು ಘಟಕದ ವತಿಯಿಂದ ವನ ಮಹೋತ್ಸವ ಆಚರಿಸಲಾಯಿತು.
ಯುವ ಮುಖಂಡ ಜಿ.ಆರ್ ಪ್ರವೀಣ್ ಪಟೇಲ್, ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಮಂಜಪ್ಪ, ಜಯರಾಮ, ಪುಟ್ಟೇಗೌಡ, ಸುಬ್ರಮಣಿ, ಚಂದ್ರಪ್ಪ, ಪರಮೇಶ್ವರಪ್ಪ, ನಂಜಪ್ಪ, ಹನುಮಂತಪ್ಪ, ಈಶ್ವರ, ವೆಂಕಟೇಶ್, ನವೀನ, ಷಣ್ಮುಖಂ, ಜಗದೀಶ್, ಸರೋಜಮ್ಮ, ಪ್ರೇಮಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment