Monday, August 10, 2020

ಸರ್ವಮಂಗಳಮ್ಮ ನಿಧನ

ಸರ್ವಮಂಗಳಮ್ಮ
ಭದ್ರಾವತಿ, ಆ. ೧೦: ಹಳೇನಗರದ ಹನುಮಂತನಗರದ ನಿವಾಸಿ ಸರ್ವಮಂಗಳಮ್ಮ ಭಾನುವಾರ ನಿಧನ ಹೊಂದಿದರು.
ಹಳೇನಗರದ ವೀರಶೈವ ಸಭಾಭವವನದ ವ್ಯವಸ್ಥಾಪಕ ಅಶೋಕ್ ಹಾಗು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ವಾಹನ ಚಾಲಕ ಗಿರೀಶ್ ಇಬ್ಬರು ಪುತ್ರರು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಬಾಳೆಹೊನ್ನೂರು ಜಗದ್ಗುರುಗಳು ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.  


No comments:

Post a Comment