Monday, August 17, 2020

ಜಯಮ್ಮ ನಿಧನ

ಜಯಮ್ಮ
ಭದ್ರಾವತಿ, ಆ. ೧೭:  ಹಳೇನಗರದ ಶ್ರೀ ಅಕ್ಕಮಹಾದೇವಿ ಬಳಗದ ಕಾರ್ಯದರ್ಶಿ ಅನಿತಬಸವರಾಜಯ್ಯನವರ ತಾಯಿ ಜಯಮ್ಮ ಅನಾರೋಗ್ಯದಿಂದ ನಿಧನ ಹೊಂದಿದರು.
       ತೀವ್ರ ರಕ್ತದೊತ್ತಡದಿಂದಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದು, ಮೃತರ ಅಪೇಕ್ಷೆಯಂತೆ ಅವರ ದೇಹವನ್ನು ಮೆಗ್ಗಾನ್ ವೈದ್ಯಕೀಯ ಕಾಲೇಜಿಗೆ ಶಿವಮೊಗ್ಗ ಬಸವಕೇಂದ್ರದ ಶ್ರೀ  ಬಸವಮರುಳಸಿದ್ದ ಸ್ವಾಮೀಜಿಯವರ ಸಮ್ಮುಖದಲ್ಲಿ ದೇಹದಾನ ಮಾಡಲಾಯಿತು. ಮೃತರ ನಿಧನಕ್ಕೆ ಶ್ರೀ ಅಕ್ಕಮಹಾದೇವಿ ಬಳಗ ಸಂತಾಪ ಸೂಚಿಸಿದೆ.

No comments:

Post a Comment