ಭದ್ರಾವತಿ, ಆ. ೧೨: ತಾಲೂಕಿನ ಬಿಳಿಕಿ ನಿವಾಸಿ ಜಮೀನ್ದಾರ್ ಬಿ.ಆರ್ ದೌಲತ್ರಾವ್ ಸಾಳಂಕೆ(೭೮) ನಿಧನ ಹೊಂದಿದರು.
ಪತ್ನಿ, ೩ ಗಂಡು, ೩ ಹೆಣ್ಣು ಮಕ್ಕಳು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನೆರವೇರಿತು. ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ, ವಕೀಲರ ಸಂಘ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.
ಚಿತ್ರ: ಡಿ೧೨-ಬಿಡಿವಿಟಿ೧
ಬಿ.ಆರ್ ದೌಲತ್ರಾವ್ ಸಾಳಂಕೆ
No comments:
Post a Comment