Tuesday, December 15, 2020

ಅಧ್ಯಕ್ಷರಾಗಿ ಡಿ.ಕೆ ರಾಘವೇಂದ್ರರಾವ್

ಡಿ.ಕೆ ರಾಘವೇಂದ್ರರಾವ್
ಭದ್ರಾವತಿ, ಡಿ. ೧೫: ತಾಲ್ಲೂಕು ಭಾವಸಾರ ಕ್ಷತ್ರೀಯ ಸಮಾಜದ  ನೂತನ ಅಧ್ಯಕ್ಷರಾಗಿ ಡಿ.ಕೆ ರಾಘವೇಂದ್ರರಾವ್ ಮಂಗಳವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಆಯ್ಕೆಯಾದರು.
ಇದುವರೆಗೂ ಸತೀಶ್ ಕುಮಾರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಮಾಜದ ಮುಖಂಡರಾದ ಡಿ.ಟಿ ಶ್ರೀಧರ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ  ಟಿ.ಎಸ್ ದುಗ್ಗೇಶ್, ಅಮಿತ್ ಕುಮಾರ್ ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment