Tuesday, December 15, 2020

ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಶಾಸಕರ ಪುತ್ರನ ಹುಟ್ಟುಹಬ್ಬ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಕಿರಿಯ ಪುತ್ರ ಬಿ.ಎಸ್ ಬಸವೇಶ್ ತಮ್ಮ ಹುಟ್ಟುಹಬ್ಬ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಮಂಗಳವಾರ ಸರಳವಾಗಿ ಆಚರಿಸಿಕೊಂಡರು.
ಭದ್ರಾವತಿ, ಡಿ. ೧೫ : ಶಾಸಕ ಬಿ.ಕೆ ಸಂಗಮೇಶ್ವರ್ ಕಿರಿಯ ಪುತ್ರ ಬಿ.ಎಸ್ ಬಸವೇಶ್ ತಮ್ಮ ಹುಟ್ಟುಹಬ್ಬ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಮಂಗಳವಾರ ಸರಳವಾಗಿ ಆಚರಿಸಿಕೊಂಡರು.
    ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ  ಸುದೀಪ್ ಕುಮಾರ್, ಫ್ರಾನ್ಸಿಸ್ ತಾಲೂಕು ಅಧ್ಯಕ್ಷ ಎಸ್‌ಎಸ್ ಭೈರಪ್ಪ ಮುಖಂಡರಾದ ಮುಕುಂದಪ್ಪ, ಸಿದ್ದಯ್ಯ, ಸೆಲ್ವರಾಜ್, ಪ್ರಸನ್ನಕುಮಾರ್, ಸುನಿಲ್, ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಅಂಧ ವಿಕಲಚೇತನರು ಸೇರಿದಂತೆ ಇನ್ನಿತರರಿದ್ದರು.

No comments:

Post a Comment