ಭದ್ರಾವತಿ, ಫೆ. ೩: ಪರ್ಯಾಯ ವೇದಿಕೆ ಹೆಸರಿನಲ್ಲಿ ನೂತನ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ವೇದಿಕೆ ಅಧ್ಯಕ್ಷರಾಗಿ ಬಿ. ಗಂಗಾಧರ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಡಿ. ಶ್ರೀನಿವಾಸ(ಕ್ರೀಡಾಪಟು), ಎಸ್. ಸತೀಶ್, ಪ್ರಧಾನಕಾರ್ಯದರ್ಶಿಯಾಗಿ ಬಿ.ಜಿ ಕಾರ್ತಿಕ್, ಖಜಾಂಚಿಯಾಗಿ ಸಂತೋಷ್, ಪ್ರಧಾನ ಸಂಚಾಲಕರಾಗಿ ಅಬ್ದುಲ್ ಖದೀರ್, ಕಾನೂನು ಸಲಹೆಗಾರರಾಗಿ ಜಿ. ಸತೀಶ್ ಹಾಗು ನಿರ್ದೇಶಕರಾಗಿ ಕಿಶೋರ್, ಕೆ. ಲಕ್ಷ್ಮೀಕಾಂತ ಮತ್ತು ಬಿ. ರಮೇಶ್ ನೇಮಕಗೊಂಡಿದ್ದಾರೆ.
No comments:
Post a Comment