Thursday, March 4, 2021

ಅಧ್ಯಕ್ಷರಾಗಿ ಎಚ್. ಮಂಜುನಾಥ್

ಭದ್ರಾವತಿ, ಮಾ. ೪: ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ತಾಲೂಕು ಅಧ್ಯಕ್ಷರಾಗಿ ಎಚ್. ಮಂಜುನಾಥ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಬಿ.ಎಚ್ ಮಹಾದೇವ್, ಆರ್. ರುದೇಶ್ ಮತ್ತು ಶ್ರೀಕಾಂತ್, ಪ್ರಧಾನಕಾರ್ಯದರ್ಶಿಯಾಗಿ ಕೆ.ಆರ್ ಆನಂದ್, ಸಹಕಾರ್ಯದರ್ಶಿಗಳಾಗಿ ತಿಪ್ಪೇಸ್ವಾಮಿ, ಬಿ.ಎಂ ಚೇತನ್ ಮತ್ತು ನವೀನ್, ಖಜಾಂಚಿಯಾಗಿ ಬಿ.ಎಂ ರಮೇಶ್, ನಿರ್ದೇಶಕರಾಗಿ ಮಂಜುನಾಥ್, ಆನಂದಸ್ವಾಮಿ, ಚಂದ್ರಶೇಖರ್, ಸತೀಶ್, ಆರ್. ನಾಗರಾಜ್, ಎಚ್. ಮಧುಸೂಧನ್, ಶೇಖರ್, ಮಧುಪಾಟೀಲ್, ಲತಾ, ಗೀತಾ, ಜಿ.ವಿ ಸವಿತ ಮತ್ತು ಬಿ.ಓ ಬಸವರಾಜ್ ಆಯ್ಕೆಯಾಗಿದ್ದಾರೆ.

No comments:

Post a Comment