Wednesday, April 21, 2021

ಸಂಸದ ಬಿ.ವೈ ರಾಘವೇಂದ್ರ ಮತಯಾಚನೆ :

ಭದ್ರಾವತಿ, ಏ. ೨೧: ಸಂಸದ ಬಿ.ವೈ ರಾಘವೇಂದ್ರ ಬುಧವಾರ ಸಂಜೆ ನಗರಸಭೆ ೪ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಅನುಪಮ ಪರವಾಗಿ ಮತಯಾಚನೆ ನಡೆಸಿದರು.
  ಅನುಪಮ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್ ಪತ್ನಿಯಾಗಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ಎದುರು ಸ್ಪರ್ಧಿಸಿದ್ದಾರೆ. ಮತಯಾಚನೆ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.



No comments:

Post a Comment