ಗುರುವಾರ, ಜೂನ್ 24, 2021

ಜೂ.೨೫ರಂದು ಎಲ್‌ಐಸಿ ಪ್ರತಿನಿಧಿಗಳ ವಿಶ್ರಾಂತಿ ಅಂದೋಲನ ಸಭೆ

ಭದ್ರಾವತಿ, ಜೂ. ೨೪: ಭಾರತೀಯ ಜೀವವಿಮಾ ನಿಗಮದ ಜೀವವಿಮಾ ಪ್ರತಿನಿಧಿಗಳ ವತಿಯಿಂದ ಜೂ.೩೦ರ ವರೆಗೆ ವಿಶ್ರಾಂತಿ ಅಂದೋಲನ ಹಮ್ಮಿಕೊಳ್ಳಲಾಗಿದೆ.
    ಅಂದೋಲನದ ಅಂಗವಾಗಿ ಜೂ.೨೫ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಜೀವವಿಮಾ ಶಾಖೆಯ ಆವರಣದಲ್ಲಿ ಪ್ರತಿನಿಧಿಗಳ ಸಭೆ ನಡೆಯಲಿದ್ದು, ಹಲವು ಬೇಡಿಕೆಗಳ ಕುರಿತು ಪ್ರತಿನಿಧಿಗಳು ಘೋಷಣಾ ವಾಕ್ಯ ಮಂಡಿಸಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ