ಭದ್ರಾವತಿ, ಫೆ. ೮: ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.
ಉಪಾಧ್ಯಕ್ಷರಾಗಿ ಎನ್. ಮಂಜುನಾಥ್, ಕುಮಾರ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಬೋಸ್ಲೆ, ಮಂಜುನಾಥ ಸಿಂಗ್, ಕಾರ್ಯದರ್ಶಿಗಳಾಗಿ ಪಿ.ಎಲ್ ಪ್ರದೀಪ್, ಬಿ.ಆರ್ ಜಯಶೀಲ ಮತ್ತು ಸಂಚಾಲಕರಾಗಿ ಶ್ರೀನಿವಾಸ್ ಅವರನ್ನು ನೇಮಗೊಳಿಸಿ ವಿಭಾಗದ ಅಧ್ಯಕ್ಷ ಬಿ. ಗಂಗಾಧರ ಆದೇಶ ಹೊರಡಿಸಿದ್ದಾರೆ.
No comments:
Post a Comment