Thursday, July 28, 2022

ಎಚ್.ಎಸ್ ಕೃಷ್ಣಮೂರ್ತಿ ನಿಧನ

ಎಚ್.ಎಸ್ ಕೃಷ್ಣಮೂರ್ತಿ
    ಭದ್ರಾವತಿ, ಜು. ೨೮: ಉಂಬ್ಳೆಬೈಲು ರೈತ ಸೇವಾ ಸಹಕಾರ ಸಂಘದ ಸಂಸ್ಥಾಪಕ, ಮಡಿವಾಳ ಸಮಾಜದ ಮುಖಂಡ ಜಮೀನ್ದಾರ್ ಎಚ್.ಎಸ್ ಕೃಷ್ಣಮೂರ್ತಿ(೮೮) ಗುರುವಾರ ನಿಧನ ಹೊಂದಿದರು.
    ಉಂಬ್ಳೆಬೈಲು ಸಮೀಪದ ಆಲ್ದಾರ ಗ್ರಾಮದ ಕೃಷ್ಣಮೂರ್ತಿಯವರಿಗೆ ೩ ಜನ ಗಂಡು, ೫ ಜನ ಹೆಣ್ಣು ಮಕ್ಕಳಿದ್ದರು. ಇವರ ಅಂತ್ಯಕ್ರಿಯೆ ಜು.೨೯ರ ಬೆಳಿಗ್ಗೆ ೧೨ ಗಂಟೆಗೆ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ನಡೆಯಲಿದೆ.
    ಇವರ ನಿಧನಕ್ಕೆ ಮಡಿವಾಳ ಸಮಾಜದ ಮುಖಂಡರು,  ರೈತ ಪ್ರಮುಖರು, ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

No comments:

Post a Comment