ಭದ್ರಾವತಿ, ಜು. 28: ವಿಕಲಚೇತನ ಐದು ಮಂದಿ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು ಶಾಸಕರ ಗೃಹ ಕಚೇರಿಯಲ್ಲಿ ವಿತರಿಸಲಾಯಿತು.
ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಬಿ.ಕೆ ಸಂಗಮೇಶ್ವರ ಕರೆ ನೀಡಿದರು. ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಸದಸ್ಯ ರಿಯಾಜ್ ಅಹ್ಮದ್, ವೈ. ನಟರಾಜ, ಮೋಹನ್, ಎಸ್.ಎನ್ ಶಿವಪ್ಪ, ಬಿ.ಎಂ ರವಿ ಕುಮಾರ್, ರತ್ನಪ್ಪ ನಾಯ್ಕ, ಉಮೇಶ್, ರಾಮಣ್ಣ, ಮಂಜು, ಶೇಖರ್, ಅಯ್ಯಪ್ಪ, ಸೆಲ್ವಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment