ಭದ್ರಾವತಿ ತಾಲೂಕು ಕುರುಬರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರು ಆಯ್ಕೆಯಾಗಿದ್ದು, ನಗರದ ವಿವಿಧ ಗಣ್ಯರು ನಿರ್ದೇಶಕರನ್ನು ಅಭಿನಂದಿಸಿದರು.
ಭದ್ರಾವತಿ, ಜು. ೨೩: ತಾಲೂಕು ಕುರುಬರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ನಿರ್ದೇಶಕರು ಆಯ್ಕೆಯಾಗಿದ್ದು, ನಗರದ ವಿವಿಧ ಗಣ್ಯರು ನಿರ್ದೇಶಕರನ್ನು ಅಭಿನಂದಿಸಿದರು.
ಜೆ. ಕುಮಾರ್, ಕೆ. ಕೇಶವ, ಕೆ.ಎನ್ ನಾಗರಾಜು, ಎಲ್. ಪ್ರವೀಣ್, ಬಿ.ಎಸ್ ಮಂಜುನಾಥ್, ಬಿ.ಎ ರಾಜೇಶ್, ಕೆ. ಲೋಕೇಶ್, ಬಿ.ಎಚ್ ವಸಂತ, ಜಿ. ವಿನೋದ್ಕುಮಾರ್, ಸಣ್ಣಯ್ಯ, ಎನ್. ಸತೀಶ್, ಬಿ.ಎಂ ಸಂತೋಷ್, ಬಿ.ಎಸ್ ನಾರಾಯಣಪ್ಪ, ಹೇಮಾವತಿ ಶಿವಾನಂದ್ ಮತ್ತು ಜೆ. ಮಂಜುನಾಥ್ ಒಟ್ಟು ೧೫ ನಿರ್ದೇಶಕರು ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರನ್ನು ಬಿಜೆಪಿ ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಅಭಿನಂದಿಸಿದರು.
No comments:
Post a Comment