ಸೋಮವಾರ, ಡಿಸೆಂಬರ್ 26, 2022

ಜಿ. ರಾಜಶೇಖರಪ್ಪ ನಿಧನ

ಜಿ. ರಾಜಶೇಖರಪ್ಪ
    ಭದ್ರಾವತಿ, ಡಿ. ೨೬: ಹಳೇನಗರದ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಆರ್. ಮಹೇಶ್‌ಕುಮಾರ್‌ರವರ ತಂದೆ ಜಮೀನ್ದಾರ್ ಜಿ. ರಾಜಶೇಖರಪ್ಪ(೯೨) ಸೋಮವಾರ ನಿಧನ ಹೊಂದಿದರು.
    ೩ ಪುತ್ರರು, ೩ ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗು ಮೊಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಸಂಜೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ