Thursday, August 17, 2023

ಸಹಕಾರ ಸಂಘಕ್ಕೆ ೧೨ ಜನ ನಿರ್ದೇಶಕರ ಆಯ್ಕೆ

    ಭದ್ರಾವತಿ, ಆ. ೧೮: ತಾಲೂಕಿನ ಅಂತರಗಂಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ೧೨ ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ.
    ಸಹಕಾರ ಸಂಘಕ್ಕೆ ಆ.೧೩ರಂದು ನಡೆದ ಚುನಾವಣೆಯಲ್ಲಿ ಸೇವ್ಯಾನಾಯ್ಕ(ಪರಿಶಿಷ್ಟ ಜಾತಿ), ಎಸ್. ರಮೇಶ್(ಪರಿಶಿಷ್ಟ ಪಂಗಡ), ಸತೀಶ್(ಕಣ್ಣಯ್ಯ)(ಪ್ರವರ್ಗ ಎ), ಎನ್. ಉಮೇಶ್, ಪ್ರವರ್ಗ ಬಿ, ಪಾರ್ವತಮ್ಮ(ಮಹಿಳಾ ಮೀಸಲು), ಶಿವಮ್ಮ(ಮಹಿಳಾ ಮೀಸಲು), ಎಸ್.ಕೆ ಗುರುಸ್ವಾಮಿ(ಸಾಮಾನ್ಯ), ಜಯರಾಮ್(ಸಾಮಾನ್ಯ), ಪರುಶೋಜಿರಾವ್(ಸಾಮಾನ್ಯ), ಬಿ.ಟಿ ಮಹಾದೇವ(ಸಾಮಾನ್ಯ), ಎಂ. ರಮೇಶ್(ಸಾಮಾನ್ಯ) ಮತ್ತು ಬಿ. ನಾಗರಾಜ್(ಸಾಲಗಾರರಲ್ಲದ ಕ್ಷೇತ್ರ) ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

No comments:

Post a Comment