ಭದ್ರಾವತಿ ನಗರಸಭೆ ವಾರ್ಡ್ ನಂ.20ರ ಸುರಗಿತೋಪಿನ 4ನೇ ತಿರುವಿನಲ್ಲಿ ಈ ಬಾರಿ ಸುರಗಿತೋಪಿನಲ್ಲಿ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಭಕ್ತರ ಗಮನ ಸೆಳೆಯುತ್ತಿದೆ.
ಭದ್ರಾವತಿ: ನಗರಸಭೆ ವಾರ್ಡ್ ನಂ.20ರ ಸುರಗಿತೋಪಿನ 4ನೇ ತಿರುವಿನಲ್ಲಿ ಈ ಬಾರಿ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಶ್ರೀ ಅನ್ನಪೂರ್ಣೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ ಬಿಲ್ಲು-ಬಾಣದೊಂದಿಗೆ ಶಿಕಾರಿಗೆ ಮುಂದಾಗಿರುವ ಬಾಲ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯುತ್ತಿದೆ. ಹಲವಾರು ವರ್ಷಗಳಿಂದ ಸಮಿತಿವತಿಯಿಂದ ವಿಭಿನ್ನ ರೀತಿಯ ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಅಲ್ಲದೆ ಹಲವಾರು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.
No comments:
Post a Comment